Surprise Me!

Video: ಎಚ್.ಡಿ ಕೋಟೆ-ನಂಜನಗೂಡು ಬಂದ್

2022-02-17 1 Dailymotion

ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವದ ದಿನ ಡಾ‌.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆದ ಆರೋಪಿಗಳ ವಿರುದ್ಧ ಕ್ರ‌ಮಕ್ಕೆ ಒತ್ತಾಯಿಸಿ ಸಂವಿಧಾನ ರಕ್ಷಣಾ ಸಮಿತಿ, ದಲಿತ ಸಂಘಟನೆಗಳ ಒಕ್ಕೂಟ ಸೇರಿದಂತೆ ಮತ್ತಿತ್ತರೆ ಸಂಘಟನೆಗಳು ಗುರುವಾರ ಕರೆ ನೀಡಲಾಗಿದ್ದ ಎಚ್.ಡಿ‌.ಕೋಟೆ ಹಾಗೂ ನಂಜನಗೂಡು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.