ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಯಾರಾಗಬೇಕು: ಕೆ. ಎಸ್. ಎಮ್ ಮಸೂದ್
► ವಿದ್ಯಾಭ್ಯಾಸ ಪಡೆದು ನಾವೆಲ್ಲರೂ ಒಂದಾಗಿ ಬಾಳಬೇಕು: ಹರೇಕಳ ಹಾಜಬ್ಬ
► ಮಂಗಳೂರು: ನಮ್ಮ ನಾಡ ಒಕ್ಕೂಟ, ಬೀದರ್ ಶಾಹೀನ್ ಸಂಸ್ಥೆಯಿಂದ ಅಕಾಡೆಮಿಕ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಹಾಗೂ ಶೈಕ್ಷಣಿಕ ಮಾಹಿತಿ ಕಾರ್ಯಗಾರ
#varthabharati #mangaluru