ದಾವಣಗೆರೆಯ ಎಳನೀರಿನಲ್ಲಿ ಕೆಂಪು, ಕಪ್ಪು ಮೂತಿ ರೋಗ ಕಾಣಿಸಿಕೊಂಡಿರುವುದರಿಂದಾಗಿ ಇಳುವರಿಯಲ್ಲಿ ಅಭಾವ ಎದುರಾಗಿದೆ. ಇದರಿಂದಾಗಿ ರೈತರು ತತ್ತರಿಸಿದ್ದಾರೆ.