ಭಾರಿ ಮಳೆಯಿಂದ ನೀರಿನಲ್ಲಿ ವಾಹನಸಮೇತ ಸಿಲುಕಿದ್ದ ಜೆಸ್ಕಾಂ ನೌಕರರು ಹಾಗೂ ಕಾರ್ಮಿಕರನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ್ದಾರೆ.