Surprise Me!

ಛಲವಾದಿ ನಾರಾಯಣ ಸ್ವಾಮಿ‌ ಮೇಲೆ ಹಲ್ಲೆ ಯತ್ನ ಕಾಂಗ್ರೆಸ್ ಗೂಂಡಾಗಿರಿತನ ತೋರಿಸುತ್ತದೆ: ಡಿ.ಎಸ್.ಅರುಣ್

2025-05-22 8 Dailymotion

ಛಲವಾದಿ ನಾರಾಯಣ ಸ್ವಾಮಿ ಮೇಲೆ ಕಾಂಗ್ರೆಸ್​ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿರುವುದನ್ನು ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ್ ಖಂಡಿಸಿದ್ದಾರೆ.