ನಿರಂತರ ಮಳೆಯಿಂದಾಗಿ ಪೂರ್ವ ಮುಂಗಾರು ಮಳೆಯಲ್ಲಿ ಕದ್ರಾ ಜಲಾಶಯ ಭರ್ತಿಯಾಗಿದೆ. ಹಿನ್ನೆಲೆ ಶಾಸಕರು, ಜಿಲ್ಲಾಧಿಕಾರಿ ಬಾಗಿನ ಅರ್ಪಿಸಿದರು.