Surprise Me!

ದಕ್ಷಿಣಕನ್ನಡದಲ್ಲಿ ಮುಂಗಾರು ಅಬ್ಬರ; ರೆಡ್​ ಅಲರ್ಟ್, ಎಸ್​​​ಡಿಆರ್​ಎಫ್​ ಆಗಮನ; ಅಂಗನವಾಡಿಗಳಿಗೆ ರಜೆ

2025-05-26 84 Dailymotion

ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಆರ್ಭಟ ಜೋರಾಗಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಪ್ರಭಾರ ಜಿಲ್ಲಾಧಿಕಾರಿ ಆನಂದ್ ಕೆ. ಸೂಚನೆ ನೀಡಿದ್ದಾರೆ. ಜಿಲ್ಲೆಯ ಅಂಗನವಾಡಿಗಳಿಗೆ ಇಂದು ರಜೆ ನೀಡಲಾಗಿದೆ.