Surprise Me!

ಶತಮಾನದ ಮಹಾಮಳೆಗೆ ಮುಳುಗಿದ ಮುಂಬೈ! ವರುಣನ ಚಕ್ರವ್ಯೂಹದಲ್ಲಿ ಬಂಧಿಯಾಗುತ್ತಾ ಕರುನಾಡು?

2025-05-28 1,617 Dailymotion

ದೇಶಾದ್ಯಂತ ಕೆಲ ರಾಜ್ಯಗಳಲ್ಲಿ ಮಳೆ ರೌದ್ರನರ್ತನ ಮುಂದುವರೆದಿದೆ. ತೆಲಂಗಾಣ, ದೆಹಲಿ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಮುಂಗಾರು ಜೋರಾಗಿನೇ ಅಬ್ಬರಿಸುತ್ತಿದೆ. ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ಸಾವು-ನೋವು ಸಂಭವಿಸಿವೆ. ಇನ್ನು ಕೆಲ ರಾಜ್ಯಗಳಲ್ಲಿ ಆಸ್ತಿ ಹಾನಿಯೂ ಆಗಿದೆ. ಹಗೆನೇ ರಾಜ್ಯದಲ್ಲೂ ಸಹ ಮಳೆ ಮುಂದುವರೆದಿದ್ದು ಇಲ್ಲೂ ಆಸ್ತಿ ಹಾನಿಯುಂಟಾಗಿದೆ? ಇದೆಲ್ಲವನ್ನು ತಿಳಿಯೋದೇ ಈ ಕ್ಷಣದ ವಿಶೇಷ  ಮೃತ್ಯು ಮಳೆ.