ದಾವಣಗೆರೆ ರೈತರೊಬ್ಬರು ನೈಸರ್ಗಿಕ, ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಇವರಿಗೆ ದಾರಿ ತೋರಿಸಿದ್ದು ನೈಸರ್ಗಿಕ ಕೃಷಿಯ ಪಿತಾಮಹಾ ಫುಕುವೋಕಾ ಅವರ 'ಒಂದು ಹುಲ್ಲಿನ ಕ್ರಾಂತಿ' ಪುಸ್ತಕ.