ಮುಂಗಾರು ಮಳೆ ಆರಂಭವಾಗಿದ್ದು ರಾಜ್ಯದ ರೈತರೆಲ್ಲರೂ ಬೀಜ ಬಿತ್ತನೆಗೆ ತಯಾರು ಮಾಡಿಕೊಂಡಿದ್ದಾರೆ. ಆದರೆ ಹಾವೇರಿಯ ರೈತರಿಗೆ ಬಿತ್ತನೆ ಬೀಜಗಳು ಮತ್ತು ಗೊಬ್ಬರವೇ ಸಮಸ್ಯೆಯಾಗಿದೆ.