Surprise Me!

ವಿಐಎಸ್​​ಎಲ್​ಗೆ ಬಂಡವಾಳ ಹೂಡಿಕೆ ಹೇಳಿಕೆ: ಭದ್ರಾವತಿ ಜನತೆ - ಕಾರ್ಮಿಕರಲ್ಲಿ ಮೂಡಿದ ಆಶಾಭಾವ

2025-05-31 273 Dailymotion

ಕೇಂದ್ರ ಸಚಿವ ಹೆಚ್​. ಡಿ. ಕುಮಾರಸ್ವಾಮಿ ಅವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡುವ ಕುರಿತು ಹೇಳಿರುವುದರಿಂದಾಗಿ ಜನತೆಯಲ್ಲಿ ಸಂತಸ ಮೂಡಿದೆ.