ವಿಐಎಸ್ಎಲ್ಗೆ ಬಂಡವಾಳ ಹೂಡಿಕೆ ಹೇಳಿಕೆ: ಭದ್ರಾವತಿ ಜನತೆ - ಕಾರ್ಮಿಕರಲ್ಲಿ ಮೂಡಿದ ಆಶಾಭಾವ
2025-05-31 273 Dailymotion
ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡುವ ಕುರಿತು ಹೇಳಿರುವುದರಿಂದಾಗಿ ಜನತೆಯಲ್ಲಿ ಸಂತಸ ಮೂಡಿದೆ.