ಯಾವುದೇ ಕೋಮುದ್ವೇಷವನ್ನು ನಿಯಂತ್ರಿಸಲು ಕಠಿಣ ಕಾನೂನು ಜಾರಿಗೆ ಮುಂದಿನ ಅಧಿವೇಶನದ ವೇಳೆ ಪ್ರಯತ್ನಿಸುವುದಾಗಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.