ಇದು ಪೋಲಿಯೋ ಸಮಸ್ಯೆಯನ್ನು ಮೆಟ್ಟಿ ನಿಂತು ಕೃಷಿ, ಹೈನುಗಾರಿಕೆ ಮತ್ತು ವ್ಯಾಪಾರದಲ್ಲೂ ಯಶಸ್ವಿಯಾಗಿರುವ ಬೆಳಗಾವಿಯ ರೈತ ಗದಿಗೆಪ್ಪಗೌಡ ಸೋಮನಗೌಡ ಪಾಟೀಲ ಎಂಬ ಸಾಧಕನ ಯಶೋಗಾಥೆ.