ಚಕ್ರವ್ಯೂಹದಲ್ಲಿ ಸಿಲುಕಿಕೊಂಡ್ರಾ ಡಿ.ಕೆ.ಶಿವಕುಮಾರ್..? ಕನಕವೀರನ ಸುತ್ತ ಎದ್ದು ನಿಂತಿದೆ ಜಲಾಗ್ನಿಯ ದಿಗ್ಬಂಧನ..! ನೀರಿನಿಂದಲೇ ಬೆಂಕಿಯ ಬಡಬಾಗ್ನಿ ಎದ್ದಿದೆ.. ಆಕ್ರೋಶದ ಜ್ವಾಲೆ ಹೊತ್ತಿಯುರಿದಿದೆ..! ತಮ್ಮ ಬತ್ತಳಕೆಯಲ್ಲಿದ್ದ ಜಲಾಯುಧವನ್ನ ಝಳಪಿಸಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಅದುವೇ ತಿರುಗುಬಾಣವಾಯ್ತಾ..? ಕನಸಿನ ಯೋಜನೆಗೆ ನೂರೆಂಟು ವಿಘ್ನಗಳೇಕೆ..?