ಮಾದಪ್ಪನಿಗೆ RCB ಅಭಿಮಾನಿಗಳ ಶಿವ ಅಷ್ಟೋತ್ತರ ಪೂಜೆ; ಯಾರ ಕಣ್ಣು ಬೀಳದಿರಲೆಂದು ಈಡುಗಾಯಿ ಒಡೆದು ಪ್ರಾರ್ಥನೆ
2025-06-03 9 Dailymotion
ಐಪಿಎಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡ ಗೆದ್ದು ಬರಲೆಂದು ಹನೂರು ತಾಲೂಕಿನ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಭಿಮಾನಿಗಳು ಶಿವಾಷ್ಟೋತ್ತರ ಪೂಜೆ ಮಾಡಿಸಿದ್ದಾರೆ.