ಕೆಎಸ್ಸಿಎನವರು ಪತ್ರ ಬರೆದ್ರು. ನಾನು ಸ್ಟೇಡಿಯಂಗೆ ಹೋಗಿದ್ದೆ, ಏನು ತಪ್ಪಿದೆ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಪಕ್ಷಗಳನ್ನು ಪ್ರಶ್ನಿಸಿದ್ದಾರೆ.