Surprise Me!

ಲೇಔಟ್​ಗೆ ಭೂಮಿ ಗುರುತು ಮಾಡಿದ DHUDA: ದಾವಣಗೆರೆ ಜನರಿಗೆ ನಿವೇಶನದ ಚಿಂತೆ ದೂರ: ಸಚಿವರಿಂದ ಮಾಹಿತಿ

2025-06-07 68 Dailymotion

ದಾವಣಗೆರೆಯಲ್ಲಿ ನೂತನ ಬಡಾವಣೆ ನಿರ್ಮಿಸಲು ಎರಡು ಕಡೆ ಭೂಮಿ ಆಯ್ಕೆ ಮಾಡಲಾಗಿದೆ ಎಂದು ಸಚಿವ ಎಸ್​. ಎಸ್.​ ಮಲ್ಲಿಕಾರ್ಜುನ್ ಅವರು ಹೇಳಿದ್ದಾರೆ.