KRS ಡ್ಯಾಂ ಬಳಿ ಕಾವೇರಿ ಆರತಿಗೆ ವಿರೋಧ: ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರವೆಂದ ಸಚಿವ ಚಲುವರಾಯಸ್ವಾಮಿ
2025-06-07 2 Dailymotion
ಕಾಶಿ ಗಂಗಾರತಿ ಮಾದರಿಯಲ್ಲಿ KRS ಡ್ಯಾಂ ಬಳಿ ಕಾವೇರಿ ಆರತಿ ಮಾಡುವ ರಾಜ್ಯ ಸರ್ಕಾರ ನಿರ್ಧಾರಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ಸಚಿವ ಎನ್. ಚಲುವರಾಯಸ್ವಾಮಿ ಸಭೆ ನಡೆಸಿದ್ದಾರೆ.