ಸಿಗಂದೂರು ಸೇತುವೆ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಡಾಂಬರೀಕರಣಕ್ಕೆ ಬಿಸಿಲು ಬೇಕಾಗಿದ್ದು, ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಮುಖ್ಯ ಇಂಜಿನಿಯರ್ ಪೀರ್ಪಾಷಾ ತಿಳಿಸಿದರು.