ಪೂಜಾರಿ ಸಾಕಷ್ಟು ತೆಂಗಿನಕಾಯಿಗಳನ್ನು ತಲೆಗೆ ಒಡೆದುಕೊಂಡರೂ ಯಾವುದೇ ಗಾಯವಾಗುವುದಿಲ್ಲ. ಇದು ದೇವಿಯ ಮಹಿಮೆ ಎಂಬುದು ಭಕ್ತರ ನಂಬಿಕೆ.