Surprise Me!

ಶೆಡ್ಡಿನ ನೆತ್ತರ ಸಾವಿನ ಸಂವತ್ಸರ, ಒಂದು ವರ್ಷದಲ್ಲಿ ಆಗಿದ್ದೇನು.? ಬದಲಾದ್ರಾ ದರ್ಶನ್​?

2025-06-09 1 Dailymotion

ಕರಿಯ ಕಟ್ಟಿದ್ದ ಕೋಟೆಯ ಅಡಿಪಾಯವನ್ನೇ ಅಲುಗಾಡಿಸಿ ಬಿಟ್ಟಿತ್ತು ಆ ಕೊಲೆ..  ಭೀಕರ, ಬೀಭತ್ಸ, ಕ್ರೌರ್ಯಾಟ್ಟಹಾಸ.. ಬದುಕಿದ್ದಾಗಲೇ ನರಕ ನೋಡಿ ಸತ್ತ ರೇಣುಕಾಸ್ವಾಮಿ ಕೊಲೆಗೆ ಒಂದು ವರ್ಷ.. ಹಳಿ ತಪ್ಪಿದ ದರ್ಶನ್ ಬದುಕಿಗೆ ಅಂದು ಮೂಕ ಸಾಕ್ಷಿಯಾಗಿತ್ತು ಪಟ್ಟಣಗೆರೆ ಶೆಡ್.. ಪರಿಣಾಮ ಕಾಟೇರನಿಗೆ ಖಾಕಿ ಕೋಳ ಹಾಕಿತ್ತು.. ಆ ನಂತ್ರ ಕಂಬಿ ಹಿಂದೆ ಹೇಗಿತ್ತು ದಾಸನ ಕರಾಳ ಬದುಕು..? ಜೈಲು.. ಬೇಲು.. ಸಿನಿಮಾ.. ಕೋರ್ಟು.. ಎಲ್ಲಿಗೆ ಬಂತು ಈ ಕೇಸು..? ಇದುವೆ ಇವತ್ತಿನ ಸುವರ್ಣ ಸ್ಪೆಷಲ್ ಶೆಡ್ಡಿನ ನೆತ್ತರ ಸಾವಿನ ಸಂವತ್ಸರ