ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ-2 ಆಗಿರೋ ದರ್ಶನ್ , ತಮ್ಮ ದಿ ಡೆವಿಲ್ ಸಿನಿಮಾದ ಶೂಟ್ಗೆ ವಿದೇಶಕ್ಕೆ ಹೋಗಬೇಕು ಅಂತ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ರು. ಕಳೆದ ಮೇ.30ರಂದೇ ಕೋರ್ಟ್ ಅನುಮತಿ ಕೊಟ್ಟಿದೆ. ಆದ್ರೆ ಈಗಲೂ ದರ್ಶನ್ ವಿದೇಶಕ್ಕೆ ಹಾರಿಲ್ಲವೇಕೆ.. ಅದರ ಹಿಂದೆ ಒಂದು ಬಲವಾದ ಕಾರಣ ಇದೆ..? ಏನದು ಕಾರಣ..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.