Surprise Me!

ಡೆವಿಲ್ in ಟ್ರಬಲ್! ಕೊಲೆ ಆರೋಪಿಗಿಲ್ಲ ಪ್ರವೇಶ! ದಾಸನಿಗೆ ಬರಬೇಡ ಅಂದಿದ್ಯಾವ ದೇಶ?

2025-06-10 11,266 Dailymotion


ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ-2 ಆಗಿರೋ ದರ್ಶನ್ , ತಮ್ಮ ದಿ ಡೆವಿಲ್ ಸಿನಿಮಾದ ಶೂಟ್​ಗೆ ವಿದೇಶಕ್ಕೆ ಹೋಗಬೇಕು ಅಂತ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ರು. ಕಳೆದ ಮೇ.30ರಂದೇ ಕೋರ್ಟ್ ಅನುಮತಿ ಕೊಟ್ಟಿದೆ. ಆದ್ರೆ ಈಗಲೂ ದರ್ಶನ್ ವಿದೇಶಕ್ಕೆ ಹಾರಿಲ್ಲವೇಕೆ.. ಅದರ ಹಿಂದೆ ಒಂದು ಬಲವಾದ ಕಾರಣ ಇದೆ..? ಏನದು ಕಾರಣ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.