ಹಾವೇರಿಯ ವಿಶ್ವೇಶ್ವರಯ್ಯ ಶಾಲೆಯ ವಿದ್ಯಾರ್ಥಿಗಳು ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತರಾದವರಿಗೆ ಮೊಂಬತ್ತಿ ಹಚ್ಚಿ ಶೃದ್ದಾಂಜಲಿ ಸಲ್ಲಿಸಿದರು.