ಕಿಚ್ಚ ಸುದೀಪ್ ಆಪ್ತ, ನಿರ್ದೇಶಕ ನಂದಕಿಶೋರ್ ವಿರುದ್ದ ವಂಚನೆಯ ಆರೋಪ ಕೇಳಿಬಂದಿದೆ. ಅದ್ರಲ್ಲೂ ನಂದಕಿಶೋರ್ ಸುದೀಪ್ ಅವರ ಹೆಸರನ್ನ ಬಳಸಿಕೊಂಡು ಯುವನಟನೊಬ್ಬನಿಗೆ ವಂಚನೆ ಮಾಡಿದ್ದಾರಂತೆ. ಸಿನಿಮಾ ಅವಕಾಶ ಕೊಡ್ತಿನಿ ಅಂತ ಹೇಳಿ ಲಕ್ಷ ಲಕ್ಷ ಹಣ ದೋಚಿದ್ದಾರಂತೆ. ಖುದ್ದು ಆ ಯುವನಟ ‘ರನ್ನ’ ಡೈರೆಕ್ಟರ್ ಮೇಲೆ ದೂರು ಕೊಡೋದಕ್ಕೆ ಮುಂದಾಗಿದ್ದಾನೆ. ಅಷ್ಟಕ್ಕೂ ಏನಿದು ಌಕ್ಟರ್ ಡೈರೆಕ್ಟರ್ ಗೋಲ್ಮಾಲ್ ಕಹಾನಿ..? ನೋಡೋಣ ಬನ್ನಿ.