ರಾಜ್ಯದಲ್ಲಿ ಅಂಧತ್ವ ನಿವಾರಿಸಲು ಸರ್ಕಾರ ಆಶಾಕಿರಣ ಯೋಜನೆಗೆ ಹೊಸ ಚೈತನ್ಯ ತುಂಬಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ದೃಷ್ಟಿ ಕೇಂದ್ರ ಸ್ಥಾಪಿಸುತ್ತಿದೆ.