ಪ್ರಯತ್ನ ಪ್ಲಸ್ ಪ್ರಾರ್ಥನೆ.. ಚಾಮುಂಡಿ ಸನ್ನಿಧಾನದಲ್ಲಿ ಕನಕಾಧಿಪತಿಯ ದೊಡ್ಡ ಸಂದೇಶ.. 11 ಈಡುಗಾಯಿ ಒಡೆದು ಹೊಸ ಅಧ್ಯಾಯ ಶುರು ಮಾಡಿದ್ರಾ ಡಿಕೆ..? ದೇವರಿಗೆ ಪ್ರಾರ್ಥಿಸುತ್ತಾ.. ಹೈಕಮಾಂಡ್ಗೆ ಸಂದೇಶ ರವಾನಸಿದ್ರಾ ಕನಕಪುರ ಬಂಡೆ..?