ಹುಬ್ಬಳ್ಳಿ ಕೆಎಂಸಿಆರ್ಐ ವೈದ್ಯರು ಹಾವು ಕಡಿತಕ್ಕೆ ಹೊಸ ಚಿಕಿತ್ಸಾ ವಿಧಾನ ಕಂಡುಹಿಡಿದಿದ್ದಾರೆ. ಈ ಸಂಶೋಧನೆ ದೇಶದಲ್ಲಿಯೇ ಮೊದಲು ನಡೆದಿದೆ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.