Surprise Me!

ಸಿಗಂದೂರು ಸೇತುವೆಗೆ ಯಡಿಯೂರಪ್ಪ ಹೆಸರಿಡಲು ಕೋರಿ ಸ್ವಯಂಪ್ರೇರಣೆಯಿಂದ ಹೈಕೋರ್ಟ್​ ಮೊರೆ: ಅರ್ಜಿದಾರ ಹರನಾಥ ರಾವ್

2025-07-12 7 Dailymotion

ನೂತನ ಸಿಗಂದೂರು ಸೇತುವೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಡುವಂತೆ ಕೋರಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿರುವ ಕೆ. ಹರನಾಥ ರಾವ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.