Surprise Me!

ಭಾರಿ‌ ಮಳೆಯಿಂದ ಕಿತ್ತುಹೋದ ಗುಡೇನಕಟ್ಟಿ - ಯರಿನಾರಾಯಣ ರಸ್ತೆ; ಸ್ವಂತ ಹಣ ಹಾಕಿ ಗ್ರಾಮಸ್ಥರಿಂದ‌ಲೇ ರಸ್ತೆ ನಿರ್ಮಾಣ

2025-07-17 12 Dailymotion

ಭಾರಿ ಮಳೆಯಿಂದಾಗಿ ಕಿತ್ತುಹೋಗಿದ್ದ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರೇ ಹಣ ಸಂಗ್ರಹಿಸಿರುವ ಘಟನೆ ಕುಂದಗೋಳ ತಾಲೂಕಿನಲ್ಲಿ ನಡೆದಿದೆ.