ಶಾಸಕ ಸಿ. ಸಿ. ಪಾಟೀಲ್ ಅವರು ಸಂಧಾನ ಸಾಧ್ಯವಾಗದಿದ್ದಲ್ಲಿ ಜಯ ಮೃತ್ಯುಂಜಯ ಶ್ರೀಗಳಿಗೆ ಬೇರೆಡೆ ಶಾಖಾಮಠ ಸ್ಥಾಪಿಸುತ್ತೇವೆ ಎಂದು ಹೇಳಿದ್ದಾರೆ.