Surprise Me!

‘ಧರ್ಮಸ್ಥಳಕ್ಕೆ ಪಾದಯಾತ್ರೆ : ನಕಲಿ ದೇವ ಮಾನವ ಎಂದು ಘೋಷಣೆ, ಭಕ್ತರು ಮತ್ತು ಸೌಜನ್ಯಾ ಹೋರಾಟಗಾರರ ಮಧ್ಯೆ ವಾಗ್ವಾದ

2025-07-22 0 Dailymotion

ಸೌಜನ್ಯ ಕೇಸ್​ ನ್ಯಾಯಕ್ಕಾಗಿ ಯುವಕರಿಂದ ಪಾದಯಾತ್ರೆ; ಕಲಬುರಗಿಯ ಆಳಂದದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ;  ರುದ್ರವಾಡಿ ಶರಣಪ್ಪ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ  ಬಂದ ಟೀಂ; ಯುವಕರನ್ನ ಪ್ರವೇಶ ದ್ವಾರದಲ್ಲೇ ತಡೆದ ಭಕ್ತರ ತಂಡ