ಮೃತ ವ್ಯಕ್ತಿಯ ತಂದೆ ನೀಡಿದ ದೂರನ್ನು ಆಧರಿಸಿ ನಾಗರಾಜ್, ಆ್ಯಂಥೋನಿ, ದೇವರಾಜ್ ಹಾಗೂ ಆನಂದ್ ಎಂಬುವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಬಿ.ಎಸ್.ನೇಮಗೌಡ ತಿಳಿಸಿದ್ದಾರೆ.