Surprise Me!

ಬೆಣ್ಣೆನಗರಿಯಲ್ಲಿ ಯೂರಿಯಾ ಅಭಾವ: ಗೊಬ್ಬರಕ್ಕಾಗಿ ರೈತರ ದಿನನಿತ್ಯ ಅಲೆದಾಟ

2025-07-24 28 Dailymotion

ದಾವಣಗೆರೆಯ ಮುಸುಕಿನ ಜೋಳ ಬೆಳೆದಿರುವ ರೈತರು ಯೂರಿಯಾ ಗೊಬ್ಬರ ಅಭಾವ ಎದುರಿಸುತ್ತಿದ್ದಾರೆ. ಜಿಲ್ಲೆಗೆ ಎಷ್ಡು ಗೊಬ್ಬರ ಅವಶ್ಯಕತೆ ಇದೆ, ದಾಸ್ತಾನಿರುವ ಗೊಬ್ಬರ ಎಷ್ಟು ಎನ್ನುವುದರ ಬಗ್ಗೆ ರೈತರು ಮಾತನಾಡಿದ್ದಾರೆ.