ದರ್ಶನ್ ಌಂಡ್ ಗ್ಯಾಂಗ್ನ ಬೇಲ್ ರದ್ದತಿ ಕುರಿತಂತೆ ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ ದರ್ಶನ್ಗೆ ಹಲವು ಹಿನ್ನಡೆ ಆಗಿವೆ. ಒಂದು ಕಡೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಮಾಡಿದ ಮೋಜು-ಮಸ್ತಿ ಸುಪ್ರೀಂ ಗಮನಕ್ಕೆ ಬಂದಿದೆ. ಮತ್ತೊಂದು ಕಡೆಗೆ ಪವಿತ್ರಾ ಗೌಡ ಪರ ವಕೀಲರು ಪವಿತ್ರಾನ ಬಚಾವ್ ಮಾಡ್ಲಿಕ್ಕೆ ದರ್ಶನ್ನ ಸಿಲುಕಿಸುವಂತೆ ಕಾಣ್ತಾ ಇದೆ.