Surprise Me!

'ಮೈಸೂರಿಗೆ ನಾಲ್ವಡಿ ಒಡೆಯರ್​ಗಿಂತಲೂ ಸಿದ್ದರಾಮಯ್ಯ ಕೊಡುಗೆ ಹೆಚ್ಚು' ಹೇಳಿಕೆ: ಯತೀಂದ್ರಗೆ ಯದುವೀರ್ ತಿರುಗೇಟು

2025-07-26 16 Dailymotion

ನಾಲ್ವಡಿ ಕೃಷ್ಣರಾಜ ಒಡೆಯರ್​ ಮಾಡಿರುವ ಕೆಲಸ ಜನರ ಹಿತಕ್ಕಾಗಿ, ಅದು ಹೋಲಿಕೆಗಾಗಿ ಮಾಡಿರುವ ಕೆಲಸವಲ್ಲ ಎಂದು ಸಂಸದ ಯದುವೀರ್‌ ಒಡೆಯರ್‌ ಅವರು ಎಂಎಲ್​ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.