Surprise Me!

ಧರ್ಮಸ್ಥಳದ ವಿರುದ್ಧ ಷಡ್ಯಂತ್ರವೆಂದು ಭಕ್ತರ ಅಸಮಾಧಾನ; ಕಳೇಬರ ಪತ್ತೆಯಾದ್ರೆ ಹೇಗಿರಲಿದೆ ಮುಂದಿನ ಪ್ರಕ್ರಿಯೆ?

2025-07-30 8,065 Dailymotion

ಧರ್ಮಸ್ಥಳದಲ್ಲಿ ನಿಗೂಢ ಕೊಲೆಗಳ ರಹಸ್ಯ ಭೇದಿಸಲು ಎಸ್​​ಐಟಿ ತೀವ್ರ ತಲಾಶ್​ ನಡೆಸ್ತಿದೆ. ನೇತ್ರಾವತಿ ತಟದ ದಡದಲ್ಲಿ ದೂರುದಾರ ತೋರಿಸಿದ ಸ್ಥಳಗಳಲ್ಲಿ ಸಮಾಧಿಗಳನ್ನ ಅಗೆಯಲಾಗ್ತಿದೆ. ಈವರೆಗೂ ಕೂಡ ಅಗೆದ ಸ್ಥಳಗಳಲ್ಲಿ ಯಾವುದೇ ಅಸ್ಥಿಪಂಜರ ಸಿಕ್ಕಿಲ್ಲ. ಒಂದು ವೇಳೆ ಸಮಾಧಿ ಅಗೆದಾಗ ಕಳೇಬರ ಪತ್ತೆಯಾದ್ರೆ, ಅಧಿಕಾರಿಗಳು ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕಾಗುತ್ತೆ.