ಜನಾರ್ದನ ರೆಡ್ಡಿ ಆರೋಪಕ್ಕೆ ಸಸಿಕಾಂತ್ ಸೆಂಥಿಲ್ ಕಿಡಿ
ಧರ್ಮಸ್ಥಳ ಮಾಸ್ಟರ್ ಮೈಂಡ್ ಸೆಂಥಿಲ್ ಎಂದಿದ್ದ ಶಾಸಕ
ಜನಾರ್ದನ ರೆಡ್ಡಿ ಆರೋಪ ನಿರಾಕರಿಸಿದ ‘ಕೈ’ ಸಂಸದ
‘ಜನಾರ್ದನ ರೆಡ್ಡಿ ಗಣಿ ಹಗರಣ ಹೊರ ತಂದವನು ನಾನು’
‘ಬಳ್ಳಾರಿ ಕಮಿಷನರ್ ಆಗಿದ್ದಾಗ ಅದು ನನ್ನ ಕರ್ತವ್ಯ ಆಗಿತ್ತು’
‘ಹಿಂದಿನ ವಿಷಯ ಇಟ್ಟುಕೊಂಡು ಆರೋಪ ಮಾಡಿರಬಹುದು’
ಬಿಜೆಪಿ ಹತಾಶೆಯ ಪ್ರತಿಕ್ರಿಯೆ ಇರಬಹುದು- ಸೆಂಥಿಲ್